Breaking News

ಸಾಹಸಿಂಹ ವಿಷ್ಣು ಮರೆಯಾಗಿ 9 ವರ್ಷ..!

ನಾಡಿನಾದ್ಯಂತ ಇಂದು ಪುಣ್ಯಸ್ಮರಣೆ....

SHARE......LIKE......COMMENT......

ಬೆಂಗಳೂರು:

ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್​ರ 9ನೇ ಪುಣ್ಯಸ್ಮರಣೆ.  ನಾಡಿನಾದ್ಯಂತ ಇಂದು ಪುಣ್ಯಸ್ಮರಣೆಯಲ್ಲಿ  ಮುಳುಗಿರುವ ದಾದಾ ಅಭಿಮಾನಿಗಳು ವಿಷ್ಣುವರ್ಧನ್​ ಪುಣ್ಯತಿಥಿ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೇ ಅನ್ನದಾನ, ರಕ್ತದಾನ, ನೇತ್ರ ಚಿಕಿತ್ಸೆ, ಆರೋಗ್ಯ ತಪಾಸಣೆ ಕೂಡ ಹಮ್ಮಿಕೊಂಡಿದ್ದಾರೆ.

ವಿಷ್ಣುವರ್ಧನ್​ ಪತ್ನಿ ಭಾರತಿ ವಿಷ್ಣುವರ್ಧನ್​ ಹಾಗೂ ಅಳಿಯ ಅನಿರುದ್ಧ್ ಅವರು ಅಭಿಮಾನ್​ ಸ್ಟುಡಿಯೋಗೆ ಪೂಜೆ ಸಲ್ಲಿಸಲು ಬರೋದು ಅನುಮಾನವಾಗಿದೆ. ಕಾರಣ ಮೈಸೂರಿನಲ್ಲಿ  ಗುರುತಿಸಲಾಗಿರುವ ಜಾಗದಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ……