Breaking News

ಸಾಲುಮರದ ತಿಮ್ಮಕ್ಕರನ್ನ ಭೇಟಿಯಾದ ಬಿ.ಎಲ್​​​​. ಸಂತೋಷ್..!

ವೃಕ್ಷ ಮಾತೆಯ ಆಶೀರ್ವಾದ ಪಡೆದ ಸಂತೋಷ್‌ಜಿ...

santhoshji
SHARE......LIKE......COMMENT......

ಬೆಂಗಳೂರು:

ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​​​​.ಸಂತೋಷ್​ ಭೇಟಿ ಮಾಡಿದ್ರು. ವೃಕ್ಷ ಮಾತೆಯ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡರು. ವೃಕ್ಷ ಮಾತೆಯನ್ನು ಭೇಟಿಯಾಗಿದ್ದು ನನಗೆ ಸಂತೋಷ ತಂದಿದೆ. ನನಗೆ ಸಾಲುಮರದ ತಿಮ್ಮಕ್ಕ ಅವರ ಆಶೀರ್ವಾದ ಸಿಕ್ಕಿದೆ ಎಂದು ಸಂತೋಷ್​ಜಿ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ…..