Breaking News

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ACB ಶಾಕ್​​​..!

15 ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಏಕಕಾಲಕ್ಕೆ ರೇಡ್​....

SHARE......LIKE......COMMENT......

ಬೆಂಗಳೂರು:

ಇಂದು ಬೆಳ್ಳಂಬೆಳಗ್ಗೆ ACB ಭ್ರಷ್ಟ ಅಧಿಕಾರಿಗಳಿಗೆ ಶಾಕ್​​​ ಕೊಟ್ಟಿದೆ ರಾಜ್ಯದಲ್ಲಿ 15 ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ACBಯ ನೂರಾರು ಅಧಿಕಾರಿಗಳು 60 ಸ್ಥಳಗಳಲ್ಲಿ ರೇಡ್​ ಮಾಡಿದ್ದಾರೆ. ಅಧಿಕಾರಿಗಳ ಮನೆಯಲ್ಲಿ ಕಂತೆ-ಕಂತೆ ನೋಟು, ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿದೆ…

ಸದ್ಯಕ್ಕೆ ಈ ಕೆಳಕಂಡ ಇಷ್ಟು ಅಧಿಕಾರಿಗಳು ಮೇಲೆ ರೇಡ್ ಆಗಿದೆ…!

1. ಮಂಗಳೂರು ಸ್ಮಾರ್ಟ್​ ಸಿಟಿ EE ಕೆ.ಎಸ್​.ಲಿಂಗೇಗೌಡ-
2. ಮಂಡ್ಯ HLBC ಎಕ್ಸ್​ಕ್ಯೂಟಿವ್​​ ಎಂಜಿನಿಯರ್​​ ಕೆ.ಶ್ರೀನಿವಾಸ್​
3. ದೊಡ್ಡಬಳ್ಳಾಪುರ ರೆವೆನ್ಯೂ ಇನ್ಸ್​ಪೆಕ್ಟರ್​​​​​ ಲಕ್ಷ್ಮೀಕಾಂತಯ್ಯ
4. ಬೆಂಗಳೂರು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್​ ಮ್ಯಾನೇಜರ್​ ವಾಸುದೇವ್​​
5. ಬೆಂಗಳೂರು ನಂದಿನಿ ಡೈರಿ ಜನರಲ್​ ಮ್ಯಾನೇಜರ್​​​ ಬಿ.ಕೃಷ್ಣಾರೆಡ್ಡಿ
6. ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್​.ರುದ್ರೇಶಪ್ಪ
7. ಬೈಲಹೊಂಗಲ ಸವದತ್ತಿಯ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಎ.ಕೆ.ಮಸ್ತಿ
8. ಗೋಕಾಕ್​​​​​ ಸೀನಿಯರ್​ ಮೋಟಾರ್​ ಇನ್ಸ್​ಪೆಕ್ಟರ್​​​​ ಸದಾಶಿವ ಮರಲಿಂಗಣ್ಣನವರ್​​
9. ಬೆಳಗಾವಿ ಹೆಸ್ಕಾಂ ಗ್ರೂಪ್​ ಸಿ ನೌಕರ ನಾತಾಜಿ ಹೀರಾಜಿ ಪಾಟೀಲ್​​
10. ಬಳ್ಳಾರಿಯ ರಿಟೈರ್ಡ್​ ಸಬ್​ ರಿಜಿಸ್ಟರ್​​​ ಕೆ.ಎಸ್​.ಶಿವಾನಂದ್
11. ಯಲಹಂಕ ಸರ್ಕಾರಿ ಆಸ್ಪತ್ರೆ ಫಿಜಿಯೋಥೆರಪಿಸ್ಟ್​ ರಾಜಶೇಖರ್​​
12. ಬೆಂಗಳೂರು BBMP ರಸ್ತೆ ಮೂಲಸೌಕರ್ಯ ಎಫ್​ಡಿಸಿ ಎಂ.ಮಾಯಣ್ಣ
13. ಬೆಂಗಳೂರು ಸಕಾಲ ಆಡಳಿತಾಧಿಕಾರಿ ಎಲ್​​.ಸಿ.ನಾಗರಾಜ್​​
14. ಯಶವಂತಪುರ ಡಿ ಗ್ರೂಪ್​​​​ ಸಿಬ್ಬಂದಿ ಜಿ.ವಿ.ಗಿರಿ
15. ಜೇವರ್ಗಿ PWD ಜ್ಯೂನಿಯರ್​ ಎಂಜಿನಿಯರ್​ ಎಸ್​.ಎಂ.ಬಿರಾದಾರ್​​ ಮೇಲೆ ರೇಡ್​…..