Breaking News

ಮೈಸೂರಿನಲ್ಲಿ ಮಳೆಯ ಆರ್ಭಟ….!

ಕುಟುಂಬಸ್ಥರ ಕಣ್ಣೇದುರು ನೀರುಪಾಲದ ವ್ಯಕ್ತಿ....

SHARE......LIKE......COMMENT......

ಮೈಸೂರು:
ಮೈಸೂರಿನಲ್ಲಿ ನಿನ್ನೆ ಮಳೆಯ ಸುರಿದ ಭಾರಿ ಮಳೆಗೆ ಸಿದ್ಧಾರ್ಥ ನಗರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ….
ಸಿದ್ಧಾರ್ಥ ನಗರದ ವಿನಯಮಾರ್ಗದ ನಿವಾಸಿ ಎಂ.ಚಂದ್ರೇಗೌಡರವರು ಮನೆ ಪಕ್ಕದ ಮೋರಿ ಬಳಿ ನಿಂತು ಮಳೆ ನೀರು ವೀಕ್ಷಣೆ ಮಾಡುತ್ತಿದ್ದರು ಈ ವೇಳೆ ಕಾಲುಜಾರಿ ಮೋರಿಗೆ ಬಿದ್ದರು ತಕ್ಷಣವೇ ಕುಟುಂಬಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ,ಶೀಘ್ರವೇ ಸ್ಥಳಕ್ಕೆ ಆಗಮಿಸಿದ ತಂಡ ಕಾರ್ಯಚರಣೆ ನಡೆಸುತ್ತಿದೆ ಇನ್ನು ಕೂಡ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಸುಳಿವು ಸಿಕ್ಕಿಲ್ಲ. ಮೈಸೂರಿನ ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ಈ ದುರ್ಘಟನೆ.ನಡೆದಿದೆ….