Breaking News

ಅಟಲ್​​​ ಬಿಹಾರಿ ವಾಜಪೇಯಿ ಸಂಸ್ಮರಣಾ ದಿನ..!

ಅಟಲ್​​​​ ಸಮಾಧಿಗೆ ರಾಷ್ಟ್ರಪತಿ ಪ್ರಧಾನಿ ಭೇಟಿ...

SHARE......LIKE......COMMENT......

ನವದೆಹಲಿ:

ಮಾಜಿ ಪ್ರಧಾನಿ ಅಟಲ್​​​ ಬಿಹಾರಿ ವಾಜಪೇಯಿ ಅವರ ಸಂಸ್ಮರಣಾ ದಿನದ ಅಂಗವಾಗಿ ದೆಹಲಿಯಲ್ಲಿರುವ ಸದೈವ ಅಟಲ್​​​​ ಸಮಾಧಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್​​​ ಧನ್ಕರ್​​​​, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ರಾಷ್ಟ್ರಪತಿ ರಾಮನಾಥ್​​​ ಕೋವಿಂದ್ ​ ಮತ್ತಿತರರು ನಮನ ಸಲ್ಲಿಸಿದರು.