Breaking News

ಸೈಕ್ಲೋನ್​ ಅಪ್ಪಳಿಸುತ್ತಿದೆ ರಾಜ್ಯದ ಜನರೇ ಎಚ್ಚರ..!

ಮೂರು ದಿನ ಭಾರೀ ಮಳೆ ಅಲರ್ಟ್​....

SHARE......LIKE......COMMENT......

ಬೆಂಗಳೂರು:

ಕಳೆದರೆಡು ದಿನಗಳಿಂದ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸೋ ಸಾಧ್ಯತೆ ಇದೆ. ಇಂದಿನಿಂದ ಮೂರು ದಿನ ಭಾರೀ ಮಳೆ ಆಗೋ ಸಾಧ್ಯತೆ ಇದೆ. ಸೈಕ್ಲೋನ್ ಅಪ್ಪಳಿಸುತ್ತೆ ಹುಷಾರ್ ಅಂತ ರಾಜ್ಯ ಸರ್ಕಾರವೇ ಅಲರ್ಟ್ ವಾರ್ನಿಂಗ್ ಕೊಟ್ಟಿದೆ. ಸೈಕ್ಲೋನ್​​ನಿಂದಾಗಿ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ…..