Breaking News

ಕಾಡಾನೆಗಳಿಂದ ಲಕ್ಷಾಂತರ ರೂಪಾಯಿ ಬೆಳೆನಾಶ..!

ಗಡಿಭಾಗದಲ್ಲಿ ಬಿಡುಬಿಟ್ಟಿರುವ ಕಾಡಾನೆಗಳ ಹಿಂಡು....

SHARE......LIKE......COMMENT......

ಕೋಲಾರ:

ಕೋಲಾರದ ಗಡಿಭಾಗದಲ್ಲಿ ಬಿಡುಬಿಟ್ಟಿರುವ ಕಾಡಾನೆಗಳ ಹಿಂಡು ರೈತರು ಬೆಳೆದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಲವು ಬೆಳೆಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಮಾಲೂರು ತಾಲೂಕಿನ ತಮಿಳುನಾಡು ಗಡಿ ಡಿ.ಎನ್ ದೊಡ್ಡಿ ಬಳಿ ಕಳೆದ ಎರಡು ದಿನಗಳಿಂದ ಆರು ಆನೆಗಳ ಹಿಂಡು ಬೀಡುಬಿಟ್ಟಿದೆ. ಇನ್ನು ಆನೆಗಳನ್ನು ತಮಿಳುನಾಡಿನ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡ್ತಿದಾರೆ……