Breaking News

ರಾಜ್ಯ ರಾಜಕಾರಣಕ್ಕೆ ರಾಜನಾಥ್​​ ಸಿಂಗ್​​ ಎಂಟ್ರಿ..!

ರಾಜ್ಯಪಾಲರ ಜೊತೆ ಸಂಜೆ ಚರ್ಚೆ....

SHARE......LIKE......COMMENT......

ಬೆಂಗಳೂರು:

ರಾಜ್ಯ ರಾಜಕೀಯದಲ್ಲಿ ರೆಸಾರ್ಟ್​ ಪಾಲಿಟಿಕ್ಸ್​ ಗರಿಗೆದರುತ್ತಿದ್ದಂತೆ, ರಾಜ್ಯ ರಾಜಕಾರಣಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್​​ ಸಿಂಗ್​​ ಎಂಟ್ರಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಆಗ್ತಿರೋ ರಾಜಕೀಯ ವಿಷಯಗಳ ಕುರಿತು ಇಂದು ಸಂಜೆ ರಾಜ್ಯಪಾಲರ ಜತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿಯ ಸರ್ಕಾರ ಬೀಳಿಸೋ ತಂತ್ರದ ಹೊತ್ತಿನಲ್ಲೇ ಕೇಂದ್ರ ಗೃಹ ಸಚಿವರು ರಾಜ್ಯಪಾಲರ ಭೇಟಿ ಮಾಡ್ತಿರೋದು ಹಾಗೂ ರಾಜ್ಯಪಾಲರಿಗೆ ಕೇಂದ್ರ ಗೃಹ ಸಚಿವ ರಾಜನಾಥ್​​​ ಸಿಂಗ್​ ಕೊಡೋ ನಿರ್ದೇಶನ ಏನು ಅನ್ನೋದರ ಬಗ್ಗೆ  ಮತ್ತಷ್ಟು ಕುತೂಹಲ ಮೂಡಿಸಿದೆ….