ಕಲಬುರಗಿ:
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ವಿರುದ್ಧ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಹರಿಹಾಯ್ದಿದ್ದಾರೆ. ಅಡಕಿ ಜಿಲ್ಲಾ ಪಂಚಾಯಿತಿ ಚುನಾವಣಾ ವೇಳೆ ಮತನಾಡಿದ ಶರಣಪ್ರಕಾಶ್ ಪಾಟೀಲ್ ಚಟಾಕ್ ಕುಡಿಸಿ ಗುಂಡಾಗಳಿಗೆ ಕರೆಸಿ ಗಲಾಟೆ ಮಾಡಿಸ್ತಾರೆ. ಇಂಥಾ ಕೆಲಸ ಮಾಡೋದು ‘ಗಾಂಡು’ ಗಳು, ಅವನ ಕೈನಿಂದ ಏನು ಮಾಡಕ್ ಆಗಲ್ಲ. ದಮ್ ಇದ್ರೆ ಎದುರು ಬರಲಿ ಅವಾಗ್ ಹೇಳ್ತಿನಿ ಎಂದು ಕಿಡಿಕಾರಿದ್ದಾರೆ…….