Breaking News

ನಿತ್ಯಭವಿಷ್ಯ ಪಂಚಾಂಗ 17

ದಿನಾಂಕ:17-10-2018

SHARE......LIKE......COMMENT......
ಪಂಚಾಂಗ
ಅಷ್ಟಮಿ ತಿಥಿ ಬುಧವಾರ ಉತ್ತರಾಷಾಡ ನಕ್ಷತ್ರ
ರಾಹುಕಾಲ :- ಮಧ್ಯಾಹ್ನ 12: 08 ರಿಂದ 01:37 ವರಿಗೆ
ಯಮಕಂಟಕ ಕಾಲ:- ಬೆಳಿಗ್ಗೆ 07:41 ರಿಂದ 09:10 ವರಿಗೆ
ಯಾವ ರಾಶಿಯ ಅದೃಷ್ಟ ಬದಲಾಗುತ್ತೆ ಗೊತ್ತಾ..?
ಮೇಷ
ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ.ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆಯಿದೆ.
ವೃಷಭ
ಬಹಳ ದಿನಗಳಿಂದ ಬರಬೇಕಾದ ಹಣ ಬಂದು ಕೈ ಸೇರುತ್ತೆ ,ಉನ್ನತ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಸಮಸ್ಯೆಗಳು ಇತ್ಯರ್ಥವಾಗುವುದು.
ಮಿಥುನ
ಆಟೋಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು.
ಬಂಧುಮಿತ್ರರೊಡನೆ ವಿರೋಧ
ಕಟಕ
ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಶುಭದಿನ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ.
ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುವುದು.
ಸಿಂಹ
ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ,ಸಹೋದರರಿಂದ ಲಾಭ. ಅಧಿಕ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು..
ಕನ್ಯಾ
ಈ ದಿನ ನಿಮ್ಮ ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.
ತುಲಾ
ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯವಿದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ವೃಶ್ಚಿಕ
ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು, ಬಂದುಮಿತ್ರರ ಸಹಾಯ, ಸ್ತ್ರೀಯರೊಬ್ಬರಿಂದ ಮಹತ್ವದ ಸಹಾಯ ಒದಗಿ ಬರುವುದು. ಕೌಟುಂಬಿಕವಾಗಿ ನೆಮ್ಮದಿ.
ಧನಸ್ಸು
ಆರ್ಥಿಕ ಸಂಸ್ಥೆಗಳಿಂದ ಸಾಲದ ಮರುಪಾವತಿಗೆ ಒತ್ತಡ. ವಾಹನ ವಹಿವಾಟುಗಳಲ್ಲಿ ಮಂದಗತಿ. ವೈವಾಹಿಕ ಮಾತುಕತೆ ಮುಂದೂಡಿಕೆ.
ಮಕರ
ವೃತ್ತಿಯಲ್ಲಿ ಬದಲಾವಣೆ , ಹೊಸ ಖರೀದಿ ಮಾಡಲು ನೂತನ ಅವಕಾಶ ಸಿಗುವುದು.ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು
ಕುಂಭ
ಸಹೋದ್ಯೋಗಿಗಳಿಂದ ಕೆಲಸದಲ್ಲಿ ಬೆಂಬಲಕ್ಕೆ ನಿಲ್ಲುವರು.ಕೌಟುಂಬಿಕ ಸಮಸ್ಯೆಗಳಿಗೆ ಮಿತಿಮೀರಿದ ಖರ್ಚುಗಳು
ಮೀನ
ನಿಮ್ಮ ನಿರೀಕ್ಷೆಗೆ ಸರಿಹೊಂದುವ ವಧು ಆಯ್ಕೆ ಬಗ್ಗೆ ಯಶಸ್ವಿಯಾಗುವ ಅವಕಾಶಗಳಿವೆ.ಕೆಲಸದಲ್ಲಿ ವಿಳಂಬ ಹಾಗೂ ಕೆಲಸದ ಒತ್ತಡ ಹೆಚ್ಚು ಕಾಡುತ್ತದೆ