Breaking News

24-JAN-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ದಿನ ವಿಶೇಷತೆ ಗುರುವಾರ ಸಂಕಷ್ಟಹರ ಚತುರ್ಥಿ,ಹುಬ್ಬ ನಕ್ಷತ್ರ
ರಾಹುಕಾಲ :- ಮಧ್ಯಾಹ್ನ 02:02 ರಿಂದ 03:28 ವರಿಗೆ
ಯಮಗಂಡ ಕಾಲ:- ಬೆಳಿಗ್ಗೆ 06:49 ರಿಂದ to 08:16 ವರಿಗೆ
ಗುಳಿಕಕಾಲ: ಬೆಳಿಗ್ಗೆ  09:40 ರಿಂದ  11:06 ರ ವರೆಗೆ
ಮೇಷ

ರಾಜಕಾರಣಿಗಳಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,ಮನೆಯ ಶುಭ ಕಾರ್ಯಗಳಿಗೆ ಹೆಚ್ಚು ಖರ್ಚುಗಳು , ಮಕ್ಕಳ ಆರೋಗ್ಯದಲ್ಲಿ ಸುಧಾರಣೆ,

ವೃಷಭ

ಅನಿರೀಕ್ಷಿತವಾಗಿ ಅಧಿಕಾರ ಹಾಗೂ ಉನ್ನತ ಹುದ್ದೆಗಳು ನಿಮ್ಮನ್ನು ಹುಡುಕಿ ಬರುವವು. ವ್ಯಾಪಾರ, ವ್ಯವಹಾರಗಳಿಗೆ ಸಾಲದ ಮರೆ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ

ಮನೆಯ ಶುಭ ಕಾರ್ಯಗಳ ಖರ್ಚುಗಳು ಹೆಚ್ಚಾಗಲಿದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ರಿಯಲ್‌ ಎಸ್ಟೇಟ್‌ ವ್ಯವಹಾರ ಲಾಭದಾಯಕವಾಗಲಿದೆ.

ಕಟಕ

ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಅವಸರದಿಂದ ಯಾವುದೇ ಕಾರ್ಯಗಳನ್ನು ಮಾಡಬೇಡಿ.
ಅನವಶ್ಯಕ ಖರ್ಚುಗಳ ಮೇಲೆ ಹಿಡಿತ ಇರಲಿ

 

ಸಿಂಹ

ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಾನಸಿಕ ಒತ್ತಡದಿಂದ ದೂರವಾಗುವಿರಿ. ಹಣ ಅಥವಾ ಆಸ್ತಿ ನಿಮ್ಮ ಕೈ ಸೇರುತ್ತದೆ.ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಅವಸರದಿಂದ ಯಾವುದೇ ಕಾರ್ಯಗಳನ್ನು ಮಾಡಬೇಡಿ.

ಕನ್ಯಾ

ನೀವು ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ಮುಂದೆ ಅನುಕೂಲವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ನೀವೆಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದಾಗುವುದು

ತುಲಾ

ಕೈಗೊಂಡ ನಿರ್ಧಾರಗಳು ಅಂತಿಮಘಟ್ಟ ತಲುಪಲಿವೆ. ಸರ್ಕಾರಿ ನೌಕರರಿಗೆ ಕೊಂಚ ವಿಶ್ರಾಂತಿ ದೊರೆಯಲಿದೆ.

 

ವೃಶ್ಚಿಕ

ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವರು. ಗೃಹ ಅಥವಾ ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ.

ಧನಸ್ಸು

ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು, ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುವುದು

 

ಮಕರ

ಜೀವನದಲ್ಲಿ ಅನಿರೀಕ್ಷಿತ ತಿರುವು ಬರಲಿದ್ದು, ಉತ್ತುಂಗಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ

ನೀವು ಅಂದುಕೊಂಡ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ಕಟ್ಟಡ ಕಾಮಗಾರಿ ಕೆಲಸಗಾರರಿಗೆ, ಎಂಜಿನಿಯರ್‌ಗಳಿಗೆ ಉತ್ತಮ. ಸಾಲ ಮರುಪಾವತಿ ಆಗುವುದು

ಮೀನ

ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಕಾಣುವಿರಿ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವರೆಗೆ ಟೀಕೆಗಳು.