Breaking News

ಬಳ್ಳಾರಿ ಗಣಿ ಧೂಳಲ್ಲಿ ಅವಿತ ಕಂಪ್ಲಿ ಗಣೇಶ್…!

ಬಿಡದಿ ಪೊಲೀಸ್ ಫುಲ್ ತಲಾಶ್....!

SHARE......LIKE......COMMENT......

ಬೆಂಗಳೂರು:

ಜನವರಿ19 ರಂದು ಈಗಲ್ಟನ್ ರೆಸಾರ್ಟ್​​ನಲ್ಲಿ ಶಾಸಕ ಆನಂದ್​ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್​ ಹಲ್ಲೆ ನಡೆಸಿದ್ರು ಆನಂದ್​ ಸಿಂಗ್​ ಮತ್ತು ಗಣೇಶ್  ಮಾರಾಮಾರಿ ಕೇಸ್ ನಲ್ಲಿ ಗಣೇಶ್ ಮೇಲೆ FIR ದಾಖಲಾಗಿದ್ದು,  ಶಾಸಕ ಗಣೇಶ್ ಮೇಲೆ ತೀವ್ರ ತಲಾಶ್ ಶುರುವಾಗಿದ್ದು, ಕೊನೆಗೂ ಬಿಡದಿ ಪೊಲೀಸರು​ ಬಳ್ಳಾರಿಯಲ್ಲಿ  ಗಣಿ ಧೂಳಲ್ಲಿ  ಅಡಗಿಕೊಂಡಿದ್ದ  ಗಣೇಶ್  ಜಾಗವನ್ನ ಪತ್ತೆ ಹಚ್ಚಿ​ ಅವರನ್ನು ಬಂಧಿಸಲು ಪೊಲೀಸರು ಬಳ್ಳಾರಿಗೆ ತೆರಳಿದ್ದಾರೆ.

ಇತ್ತ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಪರಿಸ್ಥಿತಿ ಚಿಂತಾಜನಕವಾಗಿದ್ದು, 2-3 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಯಲಿದೆ….