Breaking News

ಆಯುಷ್ಮಾನ್ ಭವ….

SHARE......LIKE......COMMENT......

ಸರಳ ಪರಿಹಾರಗಳು….

                               ಆಯುಷ್ ಅರೋಗ್ಯ:

ಕಬ್ಬಿನ ರಸದ ಜೊತೆಯಲ್ಲಿ ಸಮನಾಗಿ ಶುಂಠಿ ರಸವನ್ನ ಬೇರಸಿ ಬೆಳಿಗ್ಗೆ ಮೂಗಿನಲ್ಲಿ ಮೂರು ದಿನ ಸ್ವಲ್ಪ ಹಾಕಿಕೊಂಡರೆ ಅರ್ಧ ತಲೆ ನೋವು ಬರುವುದಿಲ್ಲ

                                     ಅರಿವು:

ಮನೆಯಲ್ಲಿ ಜೇಡರ ಬಲೆ ಕಟ್ಟದಂತೆ ನೋಡಿಕೊಳ್ಳಿ. ಜೇಡರ ಬಲೆ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.

                                        ಮಂತ್ರ:

       

        ಓಂ ಗಂ ಗಣಪತಯೇ ನಮಃ

  |ಓಂ ಹ್ರೀಂ ಶ್ರೀಂ ಗಂ ಗಣಪತಯೇ ಸ್ವಾಹಾ|