ಶಿವಮೊಗ್ಗ:
ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣ ಹೇಳಿಕೆ ,ಬಿ.ಎಸ್. ಯಡಿಯೂರಪ್ಪ ಚಿಕಿತ್ಸೆ ಪಡೆಯಲು ಕೇರಳಕ್ಕೆ ಹೋಗ್ತಿಲ್ಲ.. ಬದಲಾಗಿ ತಂತ್ರ ಮಂತ್ರ ಮಾಡಲು ಹೋಗಿದ್ದಾರೆ ಅಂತಾ ಹೊಸ ಬಾಂಬ್ ಸಿಡಿಸಿದ್ದಾರೆ.. ಕೇರಳಕ್ಕೆ ಹೋಗೋವಾಗ ಶೋಭಾರನ್ನೂ ಕರೆದುಕೊಂಡು ಹೋಗ್ತಿದ್ದಾರೆ. ಈ ಮಾಟ ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಅಂತಾ ಬೇಲೂರು ಕಿಡಿಕಾರಿದ್ರು……