Breaking News

ಮಾಟ ಮಂತ್ರ ಮಾಡಿಸಲು ಬಿಎಸ್​​​ವೈ ಕೇರಳಕ್ಕೆ ..!?

ಬೇಳೂರು​​​ ಗೋಪಾಲಕೃಷ್ಣ ಹೊಸ ಬಾಂಬ್​​....

SHARE......LIKE......COMMENT......

ಶಿವಮೊಗ್ಗ:

ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣ ಹೇಳಿಕೆ ,ಬಿ.ಎಸ್. ಯಡಿಯೂರಪ್ಪ ಚಿಕಿತ್ಸೆ ಪಡೆಯಲು ಕೇರಳಕ್ಕೆ ಹೋಗ್ತಿಲ್ಲ.. ಬದಲಾಗಿ ತಂತ್ರ ಮಂತ್ರ ಮಾಡಲು ಹೋಗಿದ್ದಾರೆ ಅಂತಾ  ಹೊಸ ಬಾಂಬ್ ಸಿಡಿಸಿದ್ದಾರೆ.. ಕೇರಳಕ್ಕೆ ಹೋಗೋವಾಗ ಶೋಭಾರನ್ನೂ ಕರೆದುಕೊಂಡು ಹೋಗ್ತಿದ್ದಾರೆ. ಈ ಮಾಟ ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಅಂತಾ ಬೇಲೂರು ಕಿಡಿಕಾರಿದ್ರು……