Breaking News

ರಾಜ್ಯಕ್ಕೆ ಮೋದಿ ಭರ್ಜರಿ ಗಿಫ್ಟ್..!

ರಾಜ್ಯಕ್ಕೆ ನೆರೆ ಪರಿಹಾರದ ಎರಡನೇ ಕಂತು ರಿಲೀಸ್....

SHARE......LIKE......COMMENT......

ಬೆಂಗಳೂರು:

ಪ್ರಧಾನಿ ನರೆಂದ್ರ ಮೋದಿ ರಾಜ್ಯ ಪ್ರವಾಸ ನಂತರ ರಾಜ್ಯಕ್ಕೆ ನೆರೆ ಪರಿಹಾರದ ಎರಡನೇ ಕಂತನ್ನು ರಿಲೀಸ್ ಮಾಡಲಾಗಿದೆ. 6 ರಾಜ್ಯಗಳಿಗೆ ನೆರೆ ಪರಿಹಾರ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 1869.85 ಕೋಟಿ ಪರಿಹಾರವನ್ನ ಬಿಡುಗಡೆ ಮಾಡಿದೆ. ಮೂರು ದಿನಗಳ ಹಿಂದೆ ತುಮಕೂರಿನಲ್ಲಿ ನಡೆದ ಕೃಷಿ ಕಿಸಾನ್ ಸನ್ಮಾನ್ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ 50 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು……