Breaking News

ರಾಜ್​​ ಫ್ಯಾಮಿಲಿಯಿಂದ ಅಪ್ಪು ಪರ್ವ ಕಾರ್ಯಕ್ರಮ..!

ಸಿಎಂ ಬೊಮ್ಮಾಯಿಗೆ ಆಹ್ವಾನ….

SHARE......LIKE......COMMENT......

ಬೆಂಗಳೂರು :

ರಾಜ್​​ ಫ್ಯಾಮಿಲಿಯಿಂದ ಅಪ್ಪು ಪರ್ವ ಕಾರ್ಯಕ್ರಮ ಅಕ್ಟೋಬರ್​​​​ 21ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದೆ. ಅಶ್ವಿನಿ ಪುನೀತ್​​​ ರಾಜ್​ಕುಮಾರ್​​​​​​, ರಾಘವೇಂದ್ರ ರಾಜ್​​ಕುಮಾರ್​ ಸೇರಿದಂತೆ ರಾಜ್​​ ಫ್ಯಾಮಿಲಿಯ ಹಲವು ಸದಸ್ಯರು ಹಾಜರಿದ್ದರು. ಅಲ್ಲದೇ ಚಿತ್ರರಂಗದ ಹಲವು ಗಣ್ಯರೂ ಸಾಥ್​ ನೀಡಿದ್ದರು. ಅಕ್ಟೋಬರ್​​​​ 28ಕ್ಕೆ ಗಂಧದ ಗುಡಿ ಸಾಕ್ಷ್ಯಚಿತ್ರ ರಿಲೀಸ್ ಆಗಲಿದೆ……