Breaking News

ದೇವ ಭೂಮಿ ಉತ್ತರಾಖಂಡದಲ್ಲಿ ವರುಣ ನರ್ತನ-..!

ಸ್ವರ್ಗದ ತವರೂರು ಉತ್ತರಾಖಂಡಕ್ಕೆ ಜಲದಿಗ್ಭಂದನ...

SHARE......LIKE......COMMENT......

ಉತ್ತರಾಖಂಡ:
ರಣ ಮಳೆಗೆ ಉತ್ತರಾಖಂಡ ಅಲ್ಲೋಲ.. ಕಲ್ಲೋಲವಾಗಿದೆ ಹಿಂದೆಂದೂ ಕಂಡು ಕೇಳರಿಯದ ದಾಖಲೆಯ ಮಳೆಗೆ 45ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.ನೈನಿತಾಲ್​ನಲ್ಲಿ 28 ಮಂದಿ, ಆಲ್​​ಮೊರೋ, ಚಂಪಾವತ್ 6 ಜನ-​​ ಪಿತ್ರೋಗಢ, ಉದಮ್​​ ಸಿಂಗ್​​ ನಗರ್​​ ಜಿಲ್ಲೆಯಲ್ಲಿ ತಲಾ ಇಬ್ಬರ ಸಾವಿಗಿಡಾಗಿದ್ದಾರೆ,ಇನ್ನು ಕೋಸಿ, ಗೌಲ, ಮಂದಾಕಿನಿ ನದಿಗಳು ಉಕ್ಕಿ ಹರಿಯುತ್ತಿವೆ ,ಮೃತರಿಗೆ 4 ಲಕ್ಷ, ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರವನ್ನ ಉತ್ತರಾಖಂಡ ಸಿಎಂ ಘೋಷಣೆ ಮಾಡಿದ್ದಾರೆ….