Breaking News

ಮನೆಮನೆಗೆ ನುಗ್ಗಿ ಹೊಡಿತೀವಿ ಎಂದ ಶ್ರೀರಾಮ ಸೇನೆಯ ಮುತಾಲಿಕ್..!

ಅಶಾಂತಿ ಸೃಷ್ಟಿಸುವ ಹೇಳಿಕೆ ಕೊಟ್ಟ ಮುತಾಲಿಕ್....

SHARE......LIKE......COMMENT......

ಮುಂಬೈ:

ಮನೆಮನೆಗೆ ನುಗ್ಗಿ ಹೊಡಿತೀವಿ ಎಂದು ಹೇಳುವ ಮೂಲಕ ಶ್ರೀರಾಮ ಸೇನೆಯ ಮುತಾಲಿಕ್ ಮತ್ತೆ ಅಶಾಂತಿ ಸೃಷ್ಟಿಸುವ ಹೇಳಿಕೆ ಕೊಟ್ಟಿದ್ದಾರೆ. ತುಮಕೂರಿನಲ್ಲಿ ಹಲ್ಲೆಗೊಳಗಾದ ಬಜರಂಗದಳದ ಮಂಜು ಬಾರ್ಗವನನ್ನು ಭೇಟಿಯಾದ ಮುತಾಲಿಕ್ ಹಿಂದೂ ಕಾರ್ಯಕರ್ತರ ವಿಚಾರಕ್ಕೆ ಬಂದರೆ ತುಮಕೂರು ಚಲೋ ಮಾಡುತ್ತೇವೆ. ಮನೆಗೆ ನುಗ್ಗಿ ಹೊಡಿತೀವಿ. ಐದು ಲಕ್ಷ ಕಾರ್ಯಕರ್ತರು ತುಮಕೂರಿಗೆ ಬರಬಹುದು ಎಂದು ಹೇಳಿದ್ದಾರೆ. ಮಂಜು ಮೇಲೆ ಏಕೆ ಹಲ್ಲೆ ಮಾಡಲಾಗಿದೆ ಎಂದು ನನಗೆ ತಿಳಿದಿದೆ. ಮತಾಂತರ, ಲವ್ ಜಿಹಾದ್ ವಿರುದ್ಧ ಮಂಜು ಧ್ವನಿ ಎತ್ತಿದ್ದ. ಇದರಿಂದ ದಾಳಿ ನಡೆದಿದೆ ಎಂದು ಮುತಾಲಿಕ್ ಹೇಳಿದ್ದಾರೆ. ಈಗ ತುಮಕೂರು ಮಾತ್ರ ಬಂದ್ ಇನ್ನು ಮುಂದೆ ನಿಮ್ಮ ಆಟ ನಡೆಯಲ್ಲ. ಖಸಾಯಿಖಾನೆ ನೀವು ನಿಲ್ಲಿಸಿಲ್ಲ ಅಂದ್ರೆ ನಾವು ನಿಲ್ಲಿಸ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ…..