Breaking News

ಕ್ರಿಕೆಟಿಗ ಶ್ರೀಶಾಂತ್​ಗೆ ಕೊನೆಗೂ ಬಿಗ್ ರಿಲೀಫ್..!

ಅಜೀವ ತೆರವನ್ನ ವಜಾಗೊಳಿಸಿದ ಸುಪ್ರೀಂ ಕೋರ್ಟ್....

SHARE......LIKE......COMMENT......

ಕ್ರೀಡೆ:

ಕ್ರಿಕೆಟಿಗ ಶ್ರೀಶಾಂತ್​ಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಶ್ರೀಶಾಂತ್ ಮೇಲಿನ ಅಜೀವ ತೆರವನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಶ್ರೀಶಾಂತ್ ಭಾಗಿಯಾಗಿದ್ದನೆಂಬ ಆರೋಪದ ಮೇಲೆ ಬಿಸಿಸಿಐ ಅಜೀವ ತೆರವು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ಇಂದು ವಿಚಾರಣೆ ನಡೆಸಿದ ಸುಪ್ರೀಂ, ಅಜೀವ ತೆರವನ್ನ ವಜಾಗೊಳಿಸಿದ್ದು, ಮೂರು ತಿಂಗಳಲ್ಲಿ ಶ್ರೀಶಾಂತ್​ಗೆ ಬೇರೆ ರೀತಿಯ ಶಿಕ್ಷೆ ನೀಡುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ಖುಷಿ ನೀಡಿದೆ ಅಂತಾ ಶ್ರೀಶಾಂತ್ ಹೇಳಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ, ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ……