Breaking News

16-MAR-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ದಿನ ವಿಶೇಷತೆ:
ದಶಮಿ ತಿಥಿ ಶನಿವಾರ ಪುನರ್ವಸು ನಕ್ಷತ್ರ
 ರಾಹುಕಾಲ:ಬೆಳಿಗ್ಗೆ 09 : 30 ರಿಂದ 11:01 ವರಿಗೆ
ಯಮಕಂಟಕ ಕಾಲ:- ಮಧ್ಯಾಹ್ನ 02:02 ರಿಂದ 03:33 ವರಿಗೆ
ಮೇಷ
ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯವಿದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ವೃಷಭ

ಮಕ್ಕಳು ಶುಭಕಾರಕವಾದ ವಾರ್ತೆ. ಹಣಕಾಸು ಒದಗಿ ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.

ಮಿಥುನ

ಈದಿನ ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯವಾಗುವುದು. ಸಣ್ಣ ಪುಟ್ಟ ಅನಾರೋಗ್ಯವನ್ನು ಎದುರಿಸ ಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ.

ಕಟಕ

ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿರಿ. ಇದರಿಂದ ಮಹತ್ತರವಾದ ಕೆಲಸವನ್ನು ಸಾಧಿಸಬಹುದು.
ದೂರದ ಪ್ರಯಾಣದಲ್ಲಿ ವಿಘ್ನಗಳು ಹೆಚ್ಚು.

 

ಸಿಂಹ

ಪ್ರಗತಿಯು ಮನಸ್ಸಿಗೆ ಖುಷಿಯನ್ನು ತಂದುಕೊಡುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶುಭ ಕಾರ್ಯಕ್ರಮಗಳು ಚಾಲನೆ.

ಕನ್ಯಾ

ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಿರಿಯರ ಪೂಜೆ ಗೋಸ್ಕರ ನದಿ ತೀರ ಪುಣ್ಯ ಕ್ಷೇತ್ರ ದರ್ಶನ.

ತುಲಾ
ಖರ್ಚುಗಳು ಹೆಚ್ಚು ನಿಯಂತ್ರಿಸಿ. ಪತಿ-ಪತ್ನಿಯ ಮಧ್ಯೆ ಮನಸ್ತಾಪ,ತಾಳ್ಮೆಯಿಂದ ಇರಿ.ಪುಣ್ಯ ಕ್ಷೇತ್ರ ದರ್ಶನ.
ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ಮುನ್ನಡೆ,ಗುತ್ತಿಗೆದಾರರ ಕೆಲಸದಲ್ಲಿ ಹೇರಳವಾದ ವಾದಂತಹ ಅಭಿವೃದ್ಧಿ, ಕೌಟುಂಬಿಕವಾಗಿ ನೆಮ್ಮದಿ ಲಭಿಸುತ್ತೆ.

ಧನಸ್ಸು

ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ. ವಾಹನಗಳಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ.

ಮಕರ

ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು.

ಕುಂಭ

ನಿಮ್ಮ ಸಹೋದರ ಸಹೋದರಿಯರ ಜತೆಯಲ್ಲಿ ವಾದ ವಿವಾದ. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮೀನ

ಸ್ನೇಹಿತರಿಂದ ಯಾವುದೇ ರೀತಿಯ ಅಡ್ಡ ಮಾರ್ಗವನ್ನು ಹಿಡಿಯದಿರಿ . ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಯೋಗ.