Breaking News

ಮಂಡ್ಯ ಬಿಟ್ಟು ಮೈಸೂರಿಗೆ ನಿಖಿಲ್​ ಜಂಪ್..!

ಪ್ರತಾಪ್ ಸಿಂಹ v/s ಜಾಗ್ವಾರ್ ಫೈಟ್ ಶುರು....

SHARE......LIKE......COMMENT......

ಬೆಂಗಳೂರು:

ಮೈಸೂರಿನಿಂದ ಲೋಕಸಭೆ ಅಖಾಡಕ್ಕೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ​​ಯನ್ನ ಕಣಕ್ಕಿಳಿಯಲು ಜೆಡಿಎಸ್ ರಣತಂತ್ರ ನಡೆಸಿದೆ , ಮಂಡ್ಯದ ಬದಲು ಮೈಸೂರಿನಿಂದ ಕಣಕ್ಕಿಳಿಸಲು ನಿಖಿಲ್​​ನ್ನ ರೆಡಿ ಮಾಡಲಾಗಿದೆ​. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರ ಜಿದ್ದಾಜಿದ್ದಿ ಕಣವಾಗಲಿದ್ದು ಪ್ರತಾಪ್ ಸಿಂಹ v/s ಜಾಗ್ವಾರ್ ಫೈಟ್ ನೇರ ಫೈಟ್ ಶುರುವಾಗಲಿದೆ ಇದರಿಂದ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯಲು ಜೆಡಿಎಸ್ ಪ್ಲಾನ್ ರೂಪಿಸಿದೆ….