Breaking News

ಸಕಲೇಶಪುರದಲ್ಲಿ ನಿಲ್ಲದ ಕಾಡಾನೆಗಳ ಹಾವಳಿ..!

ಬೆಳೆ ನಷ್ಟಕ್ಕೆ ಬೇಸತ್ತು ರೈತರ ಮುಷ್ಕರ.....

SHARE......LIKE......COMMENT......

ಹಾಸನ:

ಕಾಡಾನೆ ಹಾವಳಿ, ಬೆಳೆ ನಷ್ಟಗಳಿಂದ ಬೇಸತ್ತು ಹಾಸನದ ಸಕಲೇಶಪುರ ತಾಲೂಕಿನ ಬಾಳು ಪೇಟೆಯಲ್ಲಿ ರೈತರು ಮೂರು ದಿನಗಳಿಂದ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸ್ತಿದ್ದಾರೆ.

ಸಕಲೇಶಪುರ ತಾಲೂಕಿನ ರಾಜೇಂದ್ರಪು ಗ್ರಾಮದ ಹೊಂಡದಲ್ಲಿ ಬೆಳ್ಳಂಬೆಳಗ್ಗೆ 20ಕ್ಕು ಹೆಚ್ಚು ಕಾಡಾನೆಗಳು ಕಾಣಿಸಿಕೊಂಡ್ವು. ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಮುಷ್ಕರ ನಡೆಸುತ್ತಿದ್ದಾರೆ……