Breaking News

ಡಿಕೆಶಿಗೆ ಸಿಗುತ್ತಾ ರಿಲೀಫ್..! ಜೈಲಾ.. ಬೇಲಾ…!.?

ಇಂದು ಡಿಕೆ ಶಿವಕುಮಾರ್ ರ ಬೇಲ್​ ಅರ್ಜಿ ವಿಚಾರಣೆ......

SHARE......LIKE......COMMENT......

ರಾಜಕೀಯ:

ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ರ ಬೇಲ್​ ಅರ್ಜಿ ವಿಚಾರಣೆಗೆ ಬರಲಿದೆ. ದೆಹಲಿಯ ಇಡಿ ವಿಶೇಷ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಇಡಿ ಪರ ವಕೀಲ ಕೆ.ಎಂ.ನಟರಾಜ್ ವಾದ ಮಂಡನೆ ಮಾಡಲಿದ್ದಾರೆ. ಎದೆನೋವು, ಹೈಬಿಪಿ, ಥೈರಾಯ್ಡ್​ ಸಮಸ್ಯೆಯಿಂದ ಬಳಲುತ್ತಿರೋ ಡಿಕೆಶಿಗೆ ದೆಹಲಿಯ ಆರ್​​ಎಂಎಲ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, RML​ ಆಸ್ಪತ್ರೆಯ ವೈದ್ಯಕೀಯ ಮಾಹಿತಿಯನ್ನ ಡಿಕೆಶಿ ಪರ ವಕೀಲರು ಕೋರ್ಟ್​ಗೆ ನೀಡಲಿದ್ದಾರೆ. ಹೀಗಾಗಿ ಅನಾರೋಗ್ಯ ಹಿನ್ನೆಲೆ ಡಿಕೆಶಿಗೆ ED ಕೋರ್ಟ್ ಜಾಮೀನು ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ……