Breaking News

UK ನಲ್ಲಿರುವ ಕನ್ನಡ ಬಳಗದ ಜೊತೆ ಬಿಎಸ್ ವೈ ಟಾಕ್..!

ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ಫಂದಿಸಿದ ಸಿಎಂ...

SHARE......LIKE......COMMENT......

ಬೆಂಗಳೂರು:

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಯುಕೆ‌ ನಲ್ಲಿರುವ ಕನ್ನಡ ಬಳಗದವರ ಜೊತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ ,ಯುಕೆ ಲಾ‌ ಮಿನಿಸ್ಟರ್ ರಾಬರ್ಟ್ ಬಕ್ಲಂಡ್ ಯುಕೆನಲ್ಲಿ ಕರೋನ ಹರಡುತ್ತಿರುವ ಬಗ್ಗೆ ಹಾಗೂ ಯಾವ ರೀತಿ ಅದನ್ನು ನಿಭಾಯಿಸುತ್ತಿದ್ದೇವೆ ಅನ್ನೋದನ್ನ ವಿವರಿಸಿದರು, ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕರೋನಾ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದರ ಜೊತೆಗೆ ಮಾತನಾಡಿದ ಶರವಣ ಗುರುಮೂರ್ತಿ ಯುಕೆ‌ನಲ್ಲಿ ಹಲವು ಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಲೋನ್ ತೆಗೆದುಕೊಂಡು ‌ಇಲ್ಲಿಗೆ ಬಂದಿದ್ದು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಅಂತ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಮಾನ್ಯ ಮುಖ್ಯಮಂತ್ರಿಗಳು ಬ್ಯಾಂಕ್ ನವರ ಜೊತೆ‌ ಮಾತನಾಡಿ ಇಎಂಐ ಕಟ್ಟಲು ಸಮಯವಕಾಶ ಒದಗಿಸಿಕೊಡುವುದಾಗಿ ಭರವಸೆ ‌ನೀಡಿದ್ದಾರೆ…