ಬೆಂಗಳೂರು:
ದೋಸ್ತಿ ಬುಡ ಅಲ್ಲಾಡಿಸೋಕೆ ಬಿಜೆಪಿ ಮತ್ತೆ ಮಾಸ್ಟರ್ ಪ್ಲಾನ್ ಮಾಡಿದೆ ,ಸಂಕ್ರಾಂತಿಗ ಹೊತ್ತಿಗೆ ಮೈತ್ರಿ ಸರ್ಕಾರಕ್ಕೆ ಅಂತ್ಯ ಹಾಡಲು ಬಿಜೆಪಿ 104 ಶಾಸಕರು ದೆಹಲಿಗೆ ಇಂದು ಶಿಫ್ಟ್ ಆಗಿದ್ದಾರೆ…
ಯೆಸ್ ಆಪರೇಷನ್ ಕಮಲಕ್ಕೆ ಅಮಿತ್ ಶಾ ದೆಹಲಿಯಲ್ಲೇ ಮುಹೂರ್ತ ಇಟ್ಟಿದ್ದಾರೆ, ರಾಜ್ಯ ನಾಯಕರಿಗೆ ಅಮಿತ್ ಶಾ ದಿಢೀರ್ ಬುಲಾವ್ ಮಾಡಿದ್ದು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ನಾಯಕರು ದೆಹಲಿಯಲ್ಲಿ ಇರಲಿದ್ದಾರೆ ಹಾಗೂ ಕಾಂಗ್ರೆಸ್-ಜೆಡಿಎಸ್ನ 22 ಶಾಸಕರನ್ನ ಸೆಳೆಯುವ ತಂತ್ರ , ಲೋಕಸಭೆಯ ಚುನಾವಣೆಯ ಪೂರ್ವ ತಯಾರಿ ಬಗ್ಗೆ ಅಮಿತ್ ಶಾ ಅಸೈನ್ಮೆಂಟ್ ನೀಡಲಿದ್ದಾರೆ…