Breaking News

ಮಂಗಳೂರು ಬಾಂಬರ್​​​ ಆರೋಪಿ ಮಾನಸಿಕ ಅಸ್ವಸ್ಥ….!?

ಕಮಿಷನರ್​​​ ಡಾ.ಹರ್ಷ ವಿಚಾರಣೆ ಮಾಡಿ ಸುದ್ದಿಗೋಷ್ಠಿ....

SHARE......LIKE......COMMENT......

ಮಂಗಳೂರು:

ಮಂಗಳೂರು ಬಾಂಬರ್​​​ ಆರೋಪಿ ಆದಿತ್ಯರಾವ್​​ನ ರಾತ್ರಿ ಇಡೀ ವಿಚಾರಣೆ ಮಾಡಿ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ಕಮಿಷನರ್​​​ ಡಾ.ಹರ್ಷ ಸಾಕಷ್ಟು ಮಾಹಿತಿ ಬಹಿರಂಗ ಪಡೆಸಿದ್ದಾರೆ, ಆರೋಪಿ ಆದಿತ್ಯ ರಾವ್ ​​​​ಸಾಕಷ್ಟು ಕಡೆ ಕೆಲಸ ಮಾಡಿದ್ದ. ಎಲ್ಲಿಯೂ ನೆಲೆ ನಿಲ್ಲದೇ ಪದೇ ಪದೇ ಕೆಲಸ ಬದಲಾವಣೆ ಮಾಡುತ್ತಿದ್ದ. ಪ್ರತಿಷ್ಠಿತ ಬ್ಯಾಂಕಿಂಗ್​​​, ವಿಮೆ ಕಂಪನಿಗಳಲ್ಲೂ ಆದಿತ್ಯರಾವ್​​ ಕೆಲಸ ಮಾಡಿದ್ದ. ಬೆಂಗಳೂರಿನ ಹಲವು ಸಂಸ್ಥೆಗಳಲ್ಲೂ ಕೆಲಸ ಮಾಡಿದ್ದಾನೆ. ಎಂಜಿನಿಯರಿಂಗ್​​​, ಎಂಬಿಎ ಮಾಡಿದ್ದರೂ ಆತನಿಗೆ ಸೂಕ್ತ ಹುದ್ದೆ ಸಿಕ್ಕಿರಲಿಲ್ಲ. ಆತನ ಮನಸ್ಸು ಚಂಚಲವಾಗಿತ್ತು, ಸಣ್ಣದಕ್ಕೂ ಆತ ಬೇಸರ ಮಾಡಿಕೊಳ್ತಿದ್ದ ಎಂದು ಹರ್ಷ ಹೇಳಿದ್ದಾರೆ……