Breaking News

ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ..!

ಏಜೆಂಟರ ವಿಚಾರಕ್ಕೆ ಬೂತ್​​ನಲ್ಲಿ ಗಲಾಟೆ....

SHARE......LIKE......COMMENT......

ಪಶ್ಚಿಮಬಂಗಾಳ:

ಲೋಕಸಭೆ ಚುನಾವಣೆಯ 4ನೇ ಹಂತಕ್ಕೆ ಮತದಾನ ಚುರುಕಿನಿಂದ ಸಾಗಿದೆ. ದೇಶದ ಎಲ್ಲೆಡೆ ಶಾಂತಿಯುತ ಮತದಾನ ಆಗ್ತಿದ್ದು, ಪಶ್ಚಿಮಬಂಗಾಳದ ಅಸನ್ಸೋಲ್​​​​​​ನಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಬಬೂಲ್​ ಸುಪ್ರಿಯೋ ಕಾರನ್ನು ಕೆಲವರು ಜಖಂಗೊಳಿಸಿದ್ದಾರೆ. ಏಜೆಂಟರ ವಿಚಾರಕ್ಕೆ ಬೂತ್​​ನಲ್ಲಿ ಗಲಾಟೆ ಶುರುವಾಗಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈವರೆಗೆ ದೇಶಾದ್ಯಂತ ಶೇಕಡಾ 11ರಷ್ಟು ಮತದಾನವಾಗಿದೆ……