Breaking News

ಪ್ರಜ್ವಲ್​​ ರೇವಣ್ಣ ನಾಳೆ ನಾಮಪತ್ರ..!

ಶೃಂಗೇರಿಯಲ್ಲಿ ಹೆಚ್​.ಡಿ ರೇವಣ್ಣ ,ಪ್ರಜ್ವಲ್ ವಿಶೇಷ ಪೂಜೆ.....

SHARE......LIKE......COMMENT......

ಶೃಂಗೇರಿ:

ಹಾಸನ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿ ಪ್ರಜ್ವಲ್​​ ರೇವಣ್ಣ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಶೃಂಗೇರಿಗೆ ಭೇಟಿ ನೀಡಿರೋ ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಶಾರದಾಂಬೆ ಸನ್ನಿಧಿಯಲ್ಲಿ ಬಿ-ಫಾರಂ ಇಟ್ಟು‌ ಪ್ರಜ್ವಲ್ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ‌ ನಾಲ್ಕು ದಿನಗಳ‌ ಹಿಂದೆ ಸಿಎಂ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಸಹ ಶಾರದಾಂಬೆಗೆ ವಿಶೇಷ ಪೂಜೆ‌ ಸಲ್ಲಿಸಿದ್ರು. ಕಳೆದ ಸೋಮವಾರ ನಿಖಿಲ್ ಬಿ-ಫಾರಂ ಅನ್ನು ಶಾರದಾಂಬೆ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಲಾಗಿತ್ತು……