Breaking News

ಸಾಹುಕಾರ್​ ರಮೇಶ್ ಜಾರಕಿಹೊಳಿ ಏಕಾಂಗಿ..!?

ಸಭೆಗೆ ಬಾರದೆ ಕೈಕೊಟ್ಟ ಅತೃಪ್ತರು....

SHARE......LIKE......COMMENT......

ಬೆಂಗಳೂರು:

ರಾಜೀನಾಮೆ… ರಾಜೀನಾಮೆ…ರಾಜೀನಾಮೆ…. ಎಂಬ ಬಾಂಬ್​ ಸಿಡಿಸಿ ಬೆಂಗಳೂರಿಗೆ ಬಂದಿರೋ ಬೆಳಗಾವಿ ಸಾಹುಕಾರ್​​​, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿದೆ ಇದರ ಬೆನ್ನಲ್ಲೇ ಮತ್ತೆ ಏಕಾಂಗಿಯಾದ್ರಾ ಸಾಹುಕಾರ್​ ರಮೇಶ್ ಜಾರಕಿಹೊಳಿ ಎಂಬ ಪ್ರಶ್ನೆ ಕೇಳಿ ಬರುತಿದೆ ಯಾಕೆಂದರೆ ನಿನ್ನೆ ಆಪ್ತರ ಜತೆ ಸಭೆ ನಡೆಸುವ ರಮೇಶ್​ ಜಾರಕಿಹೊಳಿ ಪ್ರಯತ್ನವೂ ವಿಫಲಗೊಂಡಿದೆ ಸಭೆಗೆ ಬರಬೇಕಿದ ಮಹೇಶ್​ ಕುಮಠಳ್ಳಿ, ನಾಗೇಂದ್ರ, ಪ್ರತಾಪ್​​ಗೌಡ ಸಭೆಗೆ ಬಾರದೆ ಮತ್ತಷ್ಟು ರೋಚಕ ತಿರುವು ಕೊಟ್ಟಿದ್ದಾರೆ..ಮತ್ತೊಂದೆಡೆ ರಮೇಶ್​ ಸಂಪರ್ಕದಲ್ಲಿದ್ದ ಶಾಸಕರ ಜತೆ ದೋಸ್ತಿ ನಾಯಕರ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಕೊಡ ಕೇಳಿಬಂದಿದೆ,,,,,,