Breaking News

ಬಿಜೆಪಿಯವರು ಅಧಿಕಾರ ನಡೆಸಲು ಬಿಡಲ್ಲ ..!

ಮಹಾ ಅಘಾಡಿ ಸರ್ಕಾರದ ಸ್ಥಿತಿಗೆ ಹೆಚ್​ಡಿಕೆ ಕಿಡಿ...

SHARE......LIKE......COMMENT......

ಬೆಂಗಳೂರು:

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಮಹಾನಾಟಕದ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ..ಮಹಾರಾಷ್ಟ್ರದಲ್ಲಿ ಸಂಪೂರ್ಣ ಬಹುಮತದ ಶಿವಸೇನೆ ಸರ್ಕಾರ ಬಂದರೂ ಬಿಜೆಪಿಯವರು ಅಧಿಕಾರ ನಡೆಸಲು ಬಿಡಲ್ಲ ಬಿಜೆಪಿಯವರ ಅಧಿಕಾರ ದಾಹದಿಂದಾಗಿ ಮಹಾ ಅಘಾಡಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೆಚ್​ಡಿಕೆ ಬಿಜೆಪಿ ವಿರುದ್ಧ ಗುಡುಗಿದ್ರು.