Breaking News

ವಿಂಗ್​ ಕಮಾಂಡರ್ ಅಭಿನಂದನ್​ಗೆ ದಚ್ಚು ಸೆಲ್ಯೂಟ್..!

ಕಮಾಂಡರ್​ ಅಭಿನಂದನ್​ ರಿಯಲ್​ ಹೀರೋ....

SHARE......LIKE......COMMENT......

ಮೈಸೂರು:

ವೀರ ಯೋಧ ವಿಂಗ್​ ಕಮಾಂಡರ್​ ಅಭಿನಂದನ್​ ನಿಜವಾದ ಹೀರೊ ನಾವೆಲ್ಲ ಡಮ್ಮಿ ಅಂತ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ನಟ ದರ್ಶನ್​, ಕಮಾಂಡರ್​ ಅಭಿನಂದನ್​ ತಾಯಿ ನಾಡಿಗೆ ಮರಳುತ್ತಿರೋದು ಸಂತಸವಾಗ್ತಿದೆ. ಇನ್ನೊಬ್ಬರ ನೆಲದಲ್ಲಿ ನಿಂತು ಮಾತನಾಡಲು ಗಟ್ಸ್​ ಬೇಕು, ನಾನು ಅವರ ಮಾತುಗಳನ್ನ ನೋಡಿದ್ದೇನೆ ಅವರೇ ರೀಯಲ್​ ಹೀರೊ ಅಂತ ಹೇಳಿದ್ರು……