Breaking News

ಸಿಎಂ ಕುಮಾರಸ್ವಾಮಿ ಇಂದು ಬಾಗಲಕೋಟೆಗೆ ಭೇಟಿ..

ಜಿಲ್ಲಾ ತೋಟಗಾರಿಕಾ ಮೇಳ ಉದ್ಘಾಟನೆ ಕಾರ್ಯಕ್ರಮ

SHARE......LIKE......COMMENT......

ಬಾಗಲಕೋಟೆ:

ಸಿಎಂ  ಕುಮಾರಸ್ವಾಮಿ ಇವತ್ತು ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ‌. ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಹೊರಡಲಿರುವ ಸಿಎಂ, ಮೊದಲು ಕೊಪ್ಪಳ ಜಿಲ್ಲೆ ಗಿಣಿಗೇರಾಗೆ ಆಗಮಿಸಲಿದ್ದಾರೆ. ನಂತರ ಗಿಣಿಗೇರಾದಿಂದ ಹೆಲಿಕಾಪ್ಟರ್ ‌ಮೂಲಕ ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.45ರ ಸುಮಾರಿಗೆ ಬಾಗಲಕೋಟೆ ಜಿಲ್ಲಾ ತೋಟಗಾರಿಕಾ ಮೇಳವನ್ನ ಉದ್ಘಾಟನೆ ಮಾಡಲಿದ್ದಾರೆ….