Breaking News

ಸಚಿವರ ಖಾತೆ ಕ್ಯಾತೆ ಕೊನೆಗೂ ಎಂಡ್..!

ಸಂಪುಟದಲ್ಲಿ ಯಾರು ಇನ್...ಯಾರು ಔಟ್... ಗೊತ್ತಾ..?

SHARE......LIKE......COMMENT......

ಬೆಂಗಳೂರು:

ರಾಜ್ಯ ಸಂಪುಟ ವಿಸ್ತರಣೆ ನಂತರ ರಾಜ್ಯದಲ್ಲಿ ಉಂಟಾಗಿದ್ದ ಖಾತೆ ಕ್ಯಾತೆ ಕೊನೆಗೂ ತೆರೆ ಕಂಡಿದೆ…

ಯೆಸ್ ರಾಜ್ಯ ಸಂಪುಟದಲ್ಲಿ ಯಾರು ಇನ್ ಯಾರು ಔಟ್ ಇಲ್ಲಿದೆ EXCLUSIVE ಡಿಟೇಲ್ಸ್..

ನೂತನ ಸಚಿವರಿಗೆ ಖಾತೆಗಳ ವಿವರ

ಎಂ.ಬಿ.ಪಾಟೀಲ್‌-ಗೃಹ
ಸತೀಶ್‌ ಜಾರಕಿಹೊಳಿ-ಅರಣ್ಯ
ಇ. ತುಕಾರಾಂ-ವೈದ್ಯಕೀಯ ಶಿಕ್ಷಣ
ಎಂ.ಟಿ.ಬಿ. ನಾಗರಾಜ್‌-ವಸತಿ
ರಹೀಂಖಾನ್‌-ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ.
ಪಿ.ಟಿ.ಪರಮೇಶ್ವರ್‌ ನಾಯ್ಕ-ಐಟಿ ಬಿಟಿ, ಮುಜರಾಯಿ.
ಸಿ.ಎಸ್‌.ಶಿವಳ್ಳಿ-ಪೌರಾಡಳಿತ ಮತ್ತು ಬಂದರು ಖಾತೆ.
ಆರ್‌.ಬಿ. ತಿಮ್ಮಾಪುರ-ಕೌಶಾಲ್ಯಾಭಿವೃದ್ಧಿ ಮತ್ತು ತರಬೇತಿ ಇಲಾಖೆ.

ಹೆಚ್ಚುವರಿ ಖಾತೆ ಕಳೆದುಕೊಂಡವರು…

ಜಿ. ಪರಮೇಶ್ವರ- ಗೃಹ, ಯುವಜನ ಸೇವೆ ಮತ್ತು ಕ್ರೀಡೆ
ಡಿ.ಕೆ. ಶಿವಕುಮಾರ್‌- ವೈದ್ಯಕೀಯ ಶಿಕ್ಷಣ
ಯು.ಟಿ. ಖಾದರ್‌- ವಸತಿ ಖಾತೆ
ಕೃಷ್ಣಬೈರೇಗೌಡ- ಕಾನೂನು ಮತ್ತು ಸಂಸದೀಯ ವ್ಯವಹಾರ
ಆರ್‌.ವಿ. ದೇಶಪಾಂಡೆ- ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ
ಕೆ.ಜೆ. ಜಾರ್ಜ್‌- ಐಟಿ, ಬಿಟಿ
ರಾಜಶೇಖರ ಪಾಟೀಲ್‌- ಮುಜರಾಯಿ