Breaking News

ಠಾಣೆಗೇ ಬೆಂಕಿ ಹಚ್ತೀವಿ ಎಂದು ಹೊಳಲ್ಕೆರೆ ಎಂಎಲ್​​ಎ ಸಿಟ್ಟು..!

ಗೂಳಿಹಟ್ಟಿ ಶೇಖರ್​​​​​​ ವಿರುದ್ಧ ಕೇಸ್ ಹಾಕಿದ್ದಕ್ಕೆ ಆಕ್ರೋಶ....

SHARE......LIKE......COMMENT......


ಚಿತ್ರದುರ್ಗ:

ಹೊಸದುರ್ಗದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್​​​​​​ ವಿರುದ್ಧ ಕೇಸ್ ಹಾಕಿದ್ದಕ್ಕೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಮರಳು ತುಂಬಲು ಅವಕಾಶ ನೀಡದಿದ್ದರೆ ಠಾಣೆಗೆ ಬೆಂಕಿ ಹಚ್ತೇವೆ,ಲಕ್ಷ ಜನ ಸೇರಿಸಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಸಿಕ್ಕ ಸಿಕ್ಕಲ್ಲಿ ಬಡಿಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ…..