Breaking News

ರಾಜ್ಯದಲ್ಲ್ಲಿ ಭಾರತ ಬಂದ್​ಗೆ ವ್ಯಾಪಕ ಬೆಂಬಲ..!

ಕತ್ತೆಗಳನ್ನ ಹಿಡಿದು ಕಾರ್ಮಿಕರ ಆಕ್ರೋಶ....

SHARE......LIKE......COMMENT......

ಕೋಲಾರ:

ಕೇಂದ್ರದ ಕಾರ್ಮಿಕ ನೀತಿ ಹಾಗೂ ವಿವಿಧ ಬೇಡಿಕೆಗಳಿಗೆ ದೇಶಾದ್ಯಂತ ಮುಷ್ಕರ ನಡೆಯುತ್ತಿದೆ. ರಾಜ್ಯದಲ್ಲೂ ಭಾರತ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ಕಾರ್ಮಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಕತ್ತೆಗಳನ್ನ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ನಗರದ ಶ್ರೀನಿವಾಸಪುರ ಸರ್ಕಲ್​​ನಲ್ಲಿ ಕಾರ್ಮಿಕ ಸಂಘಟನೆ ಮುಖಂಡರ ವಿನೂತನ ರೀತಿ ಪ್ರೊಟೆಸ್ಟ್​ ಮಾಡಿದ್ದಾರೆ….