ರಾಜ್ಯದಲ್ಲೂ ಭಾರತ ಬಂದ್ಗೆ ವ್ಯಾಪಕ ಬೆಂಬಲ ಸಿಕ್ಕಿದೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರ್ಮಿಕರು ಪ್ರೊಟೆಸ್ಟ್ ನಡೆಸುತ್ತಿದ್ದು, ದಾಬಸ್ಪೇಟೆ ಬಳಿ ಹೆದ್ದಾರಿ ವಾಹನಗಳನ್ನು ತಡೆದು, ಸಿಐಟಿಯು ಕಾರ್ಯಕರ್ತರಿಂದ ಹೆದ್ದಾರಿಗೆ ಟೈರ್ ಬೆಂಕಿ ಇಟ್ಟು ವಿವಿಧ ಕಾರ್ಮಿಕ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ….