Breaking News

ಆರ್​​ಎಸ್​ಎಸ್ ಮುಖಂಡರನ್ನು ಉಡಾಯಿಸಲು ಸ್ಕೆಚ್..!?

ಟಾರ್ಗೆಟ್ ಬೆಂಗಳೂರು.....

SHARE......LIKE......COMMENT......

ಬೆಂಗಳೂರು:

ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಸ್ಫೋಟಕ ಸುದ್ದಿ ಹೊರಬೀಳ್ತಿವೆ. ಬಂಧಿತರು ಬೆಂಗಳೂರು ಸೇರಿದಂತೆ ಹಲವು ದೊಡ್ಡ ನಗರಗಳನ್ನು ಟಾರ್ಗೆಟ್ ಮಾಡಿ ಆರ್​​ಎಸ್​ಎಸ್​ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಉಡಾಯಿಸಲು ಸ್ಕೆಚ್​ ಹಾಕಿದ್ರು ಅನ್ನೋ ಮಾಹಿತಿ ತಿಳಿದಿದೆ,ಇರಾಕ್​ನಿಂದ ವಿದೇಶಿ ಗನ್, ಸ್ಫೋಟಕಗಳನ್ನು ಸಪ್ಲೈ ಮಾಡಲಾಗ್ತಿತ್ತು ಅನ್ನೋ ಸ್ಫೋಟಕ ಮಾಹಿತಿಯನ್ನು ದೆಹಲಿ ಪೊಲೀಸರೇ ಬಹಿರಂಗ ಮಾಡಿದ್ದಾರೆ……