Breaking News

ಚಾಮುಂಡಿ ಬೆಟ್ಟದಲ್ಲಿ ಅಮ್ಮನವರ ರಥೋತ್ಸವ..!

ಯದುವೀರ್‌ನಿಂದ ಮುತ್ತೈದೆಯರಿಗೆ ಬಾಗಿನ....

SHARE......LIKE......COMMENT......

ಮೈಸೂರು:

ದಸರಾ ಮಹೋತ್ಸವದ‌ ಬೆನ್ನಲ್ಲೇ ಚಾಮುಂಡೇಶ್ವರಿ ಬೆಟ್ಟದಲ್ಲಿ ಅಮ್ಮನವರ ರಥೋತ್ಸವ ನಡೆಸಲಾಗಿತ್ತು. ಚಳಿಯನ್ನೂ ಲೆಕ್ಕಿಸದೆ ಭಕ್ತ‌ಸಮೂಹ   ಮುಂಜಾನೆಯೇ ನೆರೆದಿದ್ದರು,ಬೆಳಿಗ್ಗೆ 8.30ರಿಂದ 8.40ರ ಶುಭ ಲಗ್ನದಲ್ಲಿ ಚಾಮುಂಡಿ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದು ಮುತ್ತೈದೆಯರಿಗೆ ಬಾಗಿನ ಅರ್ಪಣೆ ಮಾಡಿದ ನಂತ್ರ ಚಾಮುಂಡೇಶ್ವರಿ ರಥೋತ್ಸವಕ್ಕೆ ಚಾಲನೆ ಕೊಟ್ಟರು……