Breaking News

ಜಗನ್​​​​ಮೋಹನ್​​ ರೆಡ್ಡಿಗೆ ಸಂಕಷ್ಟ..!

11 ಪ್ರಕರಣಗಳಲ್ಲಿ ಸಿಬಿಐ ತನಿಖೆ....

SHARE......LIKE......COMMENT......

ಆಂಧ್ರ ಪ್ರದೇಶ:

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​​​​ಮೋಹನ್​​ ರೆಡ್ಡಿ ಇಂದು ಖುದ್ದು ಹೈದ್ರಾಬಾದ್​ನ ಸಿಬಿಐ ವಿಶೇಷ ಕೋರ್ಟ್ನಲ್ಲಿ​ಹಾಜರಿದ್ದರು , ತಮ್ಮ ತಂದೆ ವೈಎಸ್​ ರಾಜಶೇಖರರೆಡ್ಡಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಗನ್​ ಹೆಸರಿನಲ್ಲಿ ಹಲವು ಅಕ್ರಮ ಹೂಡಿಕೆ ಆಗಿದ್ದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಮಾಡುತ್ತಿದೆ.ಆದರೆ ಹಾಜರಾದ್ದ ಕೆಲವೇ ಕ್ಷಣಗಳಲ್ಲಿ ಪ್ರಕರಣವನ್ನ ಜ 17ಕ್ಕೆ ಮುಂದೂಡಿದರು……