Breaking News

ಲಾಕ್​ಡೌನ್ ನಿಯಮ ಪಾಲಿಸಿದ್ದಕ್ಕೆ ಹೆಚ್​ಡಿಕೆಗೆ BSY ಅಭಿನಂದನೆ…

ನವಜೋಡಿಗೆ ಶುಭಕೋರಿದ ಸಿಎಂ.....

SHARE......LIKE......COMMENT......

ಬೆಂಗಳೂರು:
ಕೊರೋನಾ ಭೀತಿಯಲ್ಲಿ ಲಾಕ್​ಡೌನ್​ ನಿಯಮ ಪಾಲಿಸಿ ಮಗನ ಮದುವೆ ಮಾಡಿದ ಹೆಚ್​.​ಡಿ. ಕುಮಾರಸ್ವಾಮಿಗೆ ಸಿಎಂ ಬಿ.ಎಸ್​​.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚು ಜನ ಸೇರಿಸದೇ ಅನುಮತಿ ಪಡೆದು ನಿಖಿಲ್-ರೇವತಿ ಮದುವೆಯನ್ನ ಕುಮಾರಸ್ವಾಮಿ ಅವರು ನೆರವೇರಿಸಿದ್ದಾರೆ. ನಿಖಿಲ್-ರೇವತಿ ಕುಟುಂಬ ನಿಯಮ ಪಾಲಿಸಿದ್ದಕ್ಕೆ ಅಭಿನಂದನೆ ಅಂತಾ BSY ತಿಳಿಸಿದ್ದಾರೆ..