Breaking News

ಸಿಎಂ ಬೊಮ್ಮಾಯಿ ದಾವೋಸ್​ ಭೇಟಿ ಒಂದು ದಿನ ವಿಸ್ತರಣೆ..!

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ....

SHARE......LIKE......COMMENT......

ದಾವೋಸ್:

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿಯವರ ದಾವೋಸ್​ ಭೇಟಿ ಒಂದು ದಿನ ವಿಸ್ತರಣೆಯಾಗಿದೆ ಇಂದು ಬೆಂಗಳೂರಿಗೆ ವಾಪಸ್ ಆಗಬೇಕಾದ ಮುಖ್ಯಮಂತ್ರಿಯವರ ಪ್ಲಾನ್​​ ದಿಢೀರ್​​ ಚೇಂಜ್‌ಆಗಿದೆ ಹಾಗಾಗಿ​ ಇಂದು ಕೂಡ ಹಲವರು ಉದ್ಯಮಿಗಳ ಜತೆ ಸಭೆ ನಡೆಸುವ ಸಾಧ್ಯತೆಯಿದೆ. ಸಿಎಂ ಜತೆ ದಾವೋಸ್​ನಲ್ಲಿರುವ ಅಧಿಕಾರಿಗಳು ಹಾಗೂ ಮುರುಗೇಶ್ ನಿರಾಣಿ, ಡಾ.ಅಶ್ವಥ್ ನಾರಾಯಣ್​ ಸಾಥ್​​​ ನೀಡಿದ್ದಾರೆ…..