Breaking News

31-MAR-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ದಿನ ವಿಶೇಷತೆ:
ದ್ವಾದಶಿ ತಿಥಿ ಭಾನುವಾರ ಶ್ರವಣ ನಕ್ಷತ್ರ
 ರಾಹುಕಾಲ:- ಬೆಳಗ್ಗೆ 05:0 to 06:35  ವರಿಗೆ
ಯಮಕಂಟಕ ಕಾಲ:-: ಮಧ್ಯಾಹ್ನ 12:27 to 01:59
ಮೇಷ
ಈ ದಿನ ದೃಷ್ಟಿಯಿಂದ ವ್ಯಾಪಾರದಲ್ಲಿ ನಷ್ಟ ,ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಮಾನಸಿಕವಾಗಿ ಚಿಂತೆ ಯೋಚನೆ ,ದೂರದ ಪ್ರಯಾಣದಲ್ಲಿ ವ್ಯವಹಾರದಲ್ಲಿ ಎಚ್ಚರಿಕೆ
ವೃಷಭ

ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ,ಅವಿವಾಹಿತರಿಗೆ ವಿವಾಹ ಯೋಗವಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮಿಥುನ

ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು.

ಕಟಕ

ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು.

 

ಸಿಂಹ

ಕೆಲಸದ ಒತ್ತಡದಿಂದ ಹೆಚ್ಚು ಕೆಲಸದ ಮೇಲೆ ಅಸಮಾಧಾನ ,ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ಕನ್ಯಾ

ವ್ಯಾಪಾರಿಗಳಿಗೆ ಹೆಚ್ಚು ಲಾಭ, ವಾಹನ ಖರೀದಿ, ಭೂ ಖರೀದಿಗಳ ಬಗ್ಗೆ ದುಡುಕದಿರಿ. ವ್ಯಾಪಾರ, ವ್ಯವಹಾರಗಳು ಹೆ‌ಚ್ಚಿನ ಲಾಭ, ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಮಸ್ಯೆಗಳನ್ನು ತಂದು ಇಟ್ಟುಕೊಳ್ಳುತ್ತೀರಿ.

ತುಲಾ
ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಶತ್ರುಗಳಿಂದ ತೊಂದರೆಯಾಗಬಹುದು.

ವೃಶ್ಚಿಕ

ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುತ್ತೀರಿ. ಹೋಟೆಲ್ ಹಾಗೂ ವ್ಯವಹಾರದಲ್ಲಿ ಇರುವಂತ ಅವರಿಗೆ ಅನುಕೂಲ

ಧನಸ್ಸು

ರಾಜಕಾರಣಿಗಳಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,ಮನೆಯ ಶುಭ ಕಾರ್ಯಗಳಿಗೆ ಹೆಚ್ಚು ಖರ್ಚುಗಳು , ಹಣಕಾಸಿನ ಬಗ್ಗೆ ಗಮನವಿರಲಿ. ಪ್ರಯಾಣದಲ್ಲಿ ಎಚ್ಚರವಿರಲಿ

ಮಕರ

ಹೊಸ ವಸ್ತುಗಳ ಖರೀದಿ ಮಾಡುವಿರಿ. ಹೋಟೆಲ್ ಹಾಗೂ ವ್ಯಾಪಾರಸ್ತರಿಗೆ ಹೆಚ್ಚು ಒತ್ತಡ ,ಮಿತ್ರರಿಂದ ಸಹಕಾರ. ಕೆಲವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ.

ಕುಂಭ

ಹಣಕಾಸಿನ ಸ್ಥಿತಿ ಉತ್ತಮ, ಕೆಲಸದ ಒತ್ತಡ ಜಾಸ್ತಿಯಾಗಲಿದೆ.ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚುಗಳು

ಮೀನ

ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಲ್ಪ ಹಿನ್ನಡೆ ಕಂಡುಬರುವುದು. ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ