Breaking News

ನಿತ್ಯ ಭವಿಷ್ಯ ಪಂಚಾಂಗ..!

ದಿನಾಂಕ:31-10-2018

SHARE......LIKE......COMMENT......

                     ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ಪಂಚಾಂಗ

ಸಪ್ತಮೀ ಬುಧವಾರ ಪುಷ್ಯ ನಕ್ಷತ್ರ

ರಾಹುಕಾಲ :-ಮಧ್ಯಾಹ್ನ 12 : 07 ರಿಂದ 01:34 ವರಿಗೆ
ಯಮಕಂಟಕ ಕಾಲ:-ಬೆಳಗ್ಗೆ 07:43 ರಿಂದ 09:11 ವರಿಗೆ
ಮೇಷ
ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ,ಬಂಧುಗಳ ಆಗಮನ,ಮೃಷ್ಠಾನ್ನ ಭೋಜನವನ್ನು ಸವಿಯುವಿರಿ.
ವೃಷಭ
ಹಬ್ಬದ ಸಂಭ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಿರಿ. ಮಕ್ಕಳಿಗೆ ನೂತನ ವಸ್ತ್ರವನ್ನು ಖರೀದಿಸುವಿರಿ. ವಿವಾಹ ಯೋಗ್ಯ ವಧು ವರರಿಗೆ ಸಂತಸದ ಸುದ್ದಿ.
ಮಿಥುನ

ಆಸ್ತಿ, ಜಮೀನು, ಮನೆಯ ಖರೀದಿ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು.ಕೆಲಸದಲ್ಲಿ ವಿಳಂಬ ಹಾಗೂ ಒತ್ತಡ ಹೆಚ್ಚು ಕಾಡುತ್ತದೆ.

ಕಟಕ
ಸಹೋದರರು ನಿಮ್ಮ ಕಾರ್ಯಕ್ಕೆ ಬೆಂಬಲ ನೀಡುವರು. ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.
ಸಿಂಹ

ಉದ್ಯೋಗದಲ್ಲಿ ಪ್ರಗತಿ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರುವುದು. ಮನೆಯ ವಾತಾವರಣದಲ್ಲಿ ನೆಮ್ಮದಿಯು ಕಂಡುಬರುವುದು.

 

ಕನ್ಯಾ
ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುವುದು.
ಬಂಧುಮಿತ್ರರೊಡನೆ ವಿರೋಧ.
ತುಲಾ
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯ,ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು, ಬಂದುಮಿತ್ರರ ಸಹಾಯ.
ವೃಶ್ಚಿಕ
ಕಲಹದಿಂದ ದೂರವಿರಿ. ಆರೋಗ್ಯದ ಬಗ್ಗೆ ಕಾಳಜಿ,ಯೋಗ್ಯ ವಯಸ್ಕರಿಗೆ ಕಂಕಣಬಲ ಬರುತ್ತದೆ,ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಾಡುತ್ತದೆ.
ಧನಸ್ಸು

ಜನ್ಮಸ್ಥ ಶನಿಮಹಾರಾಜರು ಕೆಲಸ ಕಾರ್ಯದಲ್ಲಿ ವಿಳಂಬ ಆಗುವುದು,ವೃತ್ತಿಯಲ್ಲಿ ಆಲಸ್ಯವನ್ನು ತಂದುಕೊಡುತ್ತೆ. ಆಂಜನೇಯ ಸ್ತೋತ್ರ ಪಠಿಸಿರಿ

ಮಕರ
ಹಬ್ಬದ ಸಂಭ್ರಮ ಮುಗಿಸಿ ದೂರದ ಪ್ರವಾಸವನ್ನು ಕೈಕೊಳ್ಳಲು ತಯಾರಿ ನಡೆಸುವಿರಿ.
ಆರೋಗ್ಯದಲ್ಲಿ ಏರುಪೇರು, ಸಹೋದರರಲ್ಲಿ ಭಿನ್ನಾಪ್ರಾಯ.
ಕುಂಭ
ಮನೆ ಅಥವಾ ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸುವಿರಿ,
ಕುಟುಂಬದಲ್ಲಿ ವಿನಾಕಾರಣ ಕಲಹಗಳು ,ಹಣಕಾಸಿನ ಸಮಸ್ಯೆ.
ಮೀನ

ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಹೊರಗಡೆಯಿಂದ ಬರಬೇಕಾಗಿದ್ದ ಹಣವು ಈದಿನ ನಿಮ್ಮ ಕೈಸೇರುವುದು. ಆತ್ಮೀಯ ಗೆಳೆಯರ.