Breaking News

12 ವರ್ಷದ ಬಾಲಕ ನೀರುಪಾಲು..!

ಹೊಂಡದಲ್ಲಿ ಈಜಲು ಹೋಗಿ ದುರ್ಘಟನೆ....

SHARE......LIKE......COMMENT......

ಹಾವೇರಿ:

ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಅಕ್ಕಮಹಾದೇವಿ ಹೊಂಡದಲ್ಲಿ ನಡೆದಿದೆ.ವಿನಯ ಗೌಳಿ(12) ವರ್ಷ ಮೃತ ಬಾಲಕ. ನಿನ್ನೆ ಪಾರ್ಕ್​ಗೆ ಹೋಗಿ ಬರೋದಾಗಿ ಹೇಳಿ ಮನೆಯಿಂದ ಹೋಗಿದ್ದ ಬಾಲಕ ,ಹೊಂಡದಲ್ಲಿ ಈಜಲು ಹೋಗಿ ದುರ್ಘಟನೆ ಸಂಭವಿಸಿದೆ

ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ……