Breaking News

ಬಿಸಿಲೆ ಘಾಟ್ ರಸ್ತೆಯಲ್ಲಿ ಆನೆಗಳು ಆರ್ಭಟಿಸಿವೆ..!

ವಾಹನದ ಮೇಲೆ ಆನೆಗಳು ಅಟ್ಯಾಕ್....

SHARE......LIKE......COMMENT......

ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಸಿಲೆ ಘಾಟ್ ರಸ್ತೆಯಲ್ಲಿ ಆನೆಗಳು ಆರ್ಭಟಿಸಿವೆ. ಕುಲ್ಕುಂದ ಗೇಟ್​ನ ಮಾರ್ಗ ಮಧ್ಯೆ ವಾಹನದ ಮೇಲೆ ಆನೆಗಳ ಹಿಂದು ಅಟ್ಯಾಕ್​​ ಮಾಡಿದೆ. ವಾಹನ ಪುಡಿಗೈದು ಮೀನು ವ್ಯಾಪಾರಿಗಳ ಮೇಲೆ ಆನೆ ಎರಗಿವೆ. ಇಬ್ಬರು ಮೀನು ವ್ಯಾಪಾರಿಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸೋಮವಾರ ಪೇಟೆ ಮೂಲದ ಹಮೀದ್ ಮತ್ತು ಅಬ್ದುಲ್ ಸಲಾಂ ಪಾರಾದವರು……