Breaking News

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ..!-

ಹಾಡಹಗಲೇ LIVE ಕೊಲೆ....

SHARE......LIKE......COMMENT......

ಬೆಂಗಳೂರು:

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ವಿಜಯನಗರ ಫುಡ್​ಸ್ಟ್ರೀಟ್​ ಬಳಿ ನಡೆದಿರೋ ಈ ಹತ್ಯೆಯ ಲೈವ್​ ದೃಶ್ಯಗಳು ಸಿಕ್ಕಿವೆ. ಕೊಲೆ ಮಾಡುವ ದೃಶ್ಯ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ. ವಿನಯ್​ ಎಂಬಾತ ಮಹದೇವ್ ಎಂಬುವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವಿನಯ್ ಕಾಮಾಕ್ಷಿಪಾಳ್ಯ ನಿವಾಸಿಯಾಗಿದ್ದು, ಎಂಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಜನರ ಎದುರೇ ದುಷ್ಕರ್ಮಿಮಿಗಳು ಹತ್ಯೆ ಮಾಡಿದ್ದಾರೆ. ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ್ದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.