Breaking News

ಬೆಳಗಾವಿ ಪಾಲಿಕೆ ಮುಂದೆ ಮುಂದುವರಿದ ಧ್ವಜ ಸ್ತಂಭ ಹೋರಾಟ..!

ಧ್ವಜ ಸ್ತಂಭದ ಕೆಳಗೆಯೇ ಅಹೋರಾತ್ರಿ ಧರಣಿ....

SHARE......LIKE......COMMENT......

ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಹೋರಾಟಗಾರರು ಧ್ವಜ ಸ್ತಂಭದ ಕೆಳಗೆಯೇ ಊಟ ಮಾಡಿ, ಸಿಹಿ ಹಂಚಿದ್ದಾರೆ. ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದ ಸಂಬಂಧ ಧರಣಿ ಮುಂದುವರೆದಿದೆ. ಪೊಲೀಸರು ಕನ್ನಡ ಧ್ವಜ ತೆರವು ಮಾಡೋ ಸಾಧ್ಯತೆ ಇದೆ ಅಂತಾ ಹೋರಾಟಗಾರರು ಅಹೋರಾತ್ರಿ ಸ್ಥಳದಲ್ಲೇ ಧರಣಿ ನಡೆಸಿದ್ರು. ಧ್ವಜ ಸ್ತಂಭ ಸಮೇತ ಕನ್ನಡದ ಬಾವುಟ ಹಾರಿಸಿದ್ದಕ್ಕೆ, ಹೋರಾಟಗಾರರು ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು. ಹೀಗಾಗಿ ಅಹೋರಾತ್ರಿ ಧ್ವಜ ಸ್ತಂಭದ ಕೆಳಗೆಯೇ ಧರಣಿ ಕುಳಿತ ಹೋರಾಟಗಾರರು ಧರಣಿ ನಡೆಸಿದ್ರು……