Breaking News

ಯಡಿಯೂರಪ್ಪ ಭೇಟಿ ಮಾಡಿದ ಶಾಸಕ ಆರ್‌. ಅಶೋಕ್..!

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿ....

SHARE......LIKE......COMMENT......

ಬೆಂಗಳೂರು:

ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗುತ್ತಿದಂತೆ ಎಲ್ಲಾ ಪಕ್ಷಗಳು ಫುಲ್​ ಅಲರ್ಟ್​ ಆಗಿದೆ. ಈಗಾಗಲೇ ಬಿಜೆಪಿ ಮಂಡ್ಯ ಬೆಂಗಳೂರು ಕೇಂದ್ರ, ಹಾಗೂ ಹಾಸನ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಂಡಿದೆ. ಈ ಹಿನ್ನೆಯಲ್ಲಿ ಮಾಜಿ ಡಿಸಿಎಂ ಆರ್​. ಅಶೋಕ್ ಬಿಎಸ್​ವೈ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಸುಮಲತಾ ಸ್ಫರ್ಧೇ ಬಗ್ಗೆ ನಾಳೆ ಚರ್ಚೆ ಮಾಡಿ ತಿರ್ಮಾನ ತೆಗೆದು ಕೊಳ್ಳುತ್ತೇವೆ ಅಂತಾ ಮಾಜಿ ಡಿಸಿಎಂ ಆರ್​ ಅಶೋಕ್​ ಹೇಳಿದ್ರು……