Breaking News

ಕೊರೋನಾ ಟೆಸ್ಟಿಂಗ್​ ಮೊಬೈಲ್​​ ಬೂತ್​ ಉದ್ಗಾಟಿಸಿದ ಸಿಎಂ..!

ಪ್ರತಿ ವಾರ್ಡ್​ಗಳಲ್ಲಿ ಮೊಬೈಲ್ ಟೆಸ್ಟಿಂಗ್ ಬೂತ್ ಸ್ಥಾಪಿನೆ....

SHARE......LIKE......COMMENT......

ಬೆಂಗಳೂರು:

ಸಿಎಂ ಬಿಎಸ್​​​​ ಯಡಿಯೂರಪ್ಪ ಕೊರೋನಾ ಟೆಸ್ಟಿಂಗ್​ ಮೊಬೈಲ್​​ ಬೂತ್​ನನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಗಾಟನೆ ಮಾಡಿದ್ದಾರೆ. ಈ ಮೊಬೈಲ್ ಟೆಸ್ಟಿಂಗ್ ಬೂತ್ ಇನ್ಮುಂದೆ ಪ್ರತಿ ವಾರ್ಡ್​ಗಳಲ್ಲಿ ಸ್ಥಾಪಿಸಿ ಕೊರೋನಾ ಟೆಸ್ಟಿಂಗ್​​ ಮಾಡಲಾಗುವುದು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್​​​​​​​​​ ಹಾಜರಿದ್ದರು……