Breaking News

ಬಿಎಸ್‌ವೈ ಹೇಳಿಕೆಗೆ ಅಮಿತ್​ ಶಾ ಗರಂ..!

ವಾಯುದಾಳಿಯನ್ನ ರಾಜಕಾರಣಕ್ಕೆ ಬಳಸಿದ್ದು ತಪ್ಪು...

SHARE......LIKE......COMMENT......

ನವದೆಹಲಿ:

ಬಿಎಸ್​ ಯಡಿಯೂರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಗರಂ ಆಗಿದ್ದಾರೆ. ಖಾಸಗಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರೋ ಅಮಿತ್​ ಶಾ, ವಾಯುದಾಳಿಯಿಂದ ಬಿಜೆಪಿಗೆ 22 ಸೀಟ್​ ಬರುತ್ತವೆ ಎಂದು ಹೇಳಿದ್ದ BSY ಹೇಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರು ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು. ಪಾಕ್​ ಮೇಲಿನ ವಾಯು ದಾಳಿಯನ್ನು ರಾಜಕಾರಣಕ್ಕೆ ಬಳಸಿದ್ದು ತಪ್ಪು, ಇಂತಹ ಹೇಳಿಕೆಗಳನ್ನ ನೀಡದಂತೆ ಪಕ್ಷದ ಮುಖಂಡರುಗಳಿಗೆ ಸೂಚಿಸಿದ್ದೇನೆ ಅಂದ್ರು…….